ಸಿಂಧನೂರು: ಜಿ ವಾಹಿನಿ ಸರಿಗಮಪ ಖ್ಯಾತಿ ದ್ಯಾಮೇಶ್‌ ನಗರಕ್ಕೆ ಭೇಟಿ, ಸನ್ಮಾನ

Spread the love

ಲೋಕಲ್‌ ನ್ಯೂಸ್‌: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 14

ಜೀ ಕನ್ನಡ ಟಿವಿ ವಾಹಿನಿ ಸರಿಗಮಪ ಖ್ಯಾತಿಯ ದ್ಯಾಮೇಶ್‌ ಕಾರಟಗಿ ಅವರು ನಗರಕ್ಕೆ ಸೋಮವಾರ ಸಂಜೆ ಭೇಟಿ ನೀಡಿದರು. ಸ್ನೇಹಿತರನ್ನು ಭೇಟಿಯಾಗಲು ಇಲ್ಲಿಗೆ ಆಗಮಿಸಿದ್ದ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ಜಿಲ್ಲಾಧ್ಯಕ್ಷ ಡಿಶ್‌ ಗಂಗಣ್ಣ, ಮಸ್ಕಿ ತಾಲೂಕು ಘಟಕದ ಅಧ್ಯಕ್ಷ ದುರಗರಾಜ ವಟಗಲ್‌ ಸೇರಿದಂತೆ ಇನ್ನಿತರರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಪ್ರಶಾಂತ್‌ ಕಾರಟಗಿ, ಹುಸೇನ್‌ಸಾಬ್‌ ಸೇರಿದಂತೆ ಇನ್ನಿತರರು ಇದ್ದರು.


Spread the love

Leave a Reply

Your email address will not be published. Required fields are marked *