ಸಿಂಧನೂರು: ಜಾಲಿಹಾಳ ಜಿ.ಪಂ.ಕ್ಷೇತ್ರದಲ್ಲಿ ಸಚಿವ ಭೈರತಿ ಸುರೇಶ, ಹಂಪನಗೌಡ ಬಾದರ್ಲಿ ಭರ್ಜರಿ ಪ್ರಚಾರ

Spread the love

ನಮ್ಮ ಸಿಂಧನೂರು, ಮೇ 2
ತಾಲೂಕಿನ ಜಾಲಿಹಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ್ ಪರ ಸಚಿವ ಬೈರತಿ ಸುರೇಶ್, ಶಾಸಕ ಹಂಪನಗೌಡ ಬಾದರ್ಲಿ ಬಿರುಸಿನ ಪ್ರಚಾರ ನಡೆಸಿದರು. ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಮತದಾರರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಾಬುಗೌಡ ಬಾದರ್ಲಿ, ಖಾಜಿಮಲ್ಲಿಕ್, ಜನಾರ್ಧನ್, ಲಿಂಗರಾಜ ಹಂಚಿನಾಳ, ಶಿವನಗೌಡ ಎಲೆಕೂಡ್ಲಿಗಿ, ನಗರಸಭೆ ಮಾಜಿ ಅಧ್ಯಕ್ಷ ಜಾಫರ್ ಅಲಿ ಜಾಗೀದಾರ್, ಈ ಸುಬ್ಬಾರಾವ್, ಎನ್ ವೆಂಕಟೇಶ್ವರರಾವ್, ಹರಿಶ್ಚಂದ್ರ ರಾವ್, ಲಲಿತಮ್ಮ, ಯಂಕಮ್ಮ, ಬಸಮ್ಮ, ರಾಮನಗೌಡ, ವೀರೇಶಪ್ಪ, ಶ್ರೀದೇವಿ ಶ್ರೀನಿವಾಸ, ಸಂಗೀತಾ ಸಾರಂಗಮಠ ಸೇರಿದಂತೆ ಇನ್ನಿತರರಿದ್ದರು.

Namma Sindhanuru Click For Breaking & Local News
Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *