ನಾಗರಾಜ ನಂಜಲದಿನ್ನಿಗೆ ಪಿಎಚ್.ಡಿ ಪದವಿ

Spread the love

ನಮ್ಮ ಸಿಂಧನೂರು, ಜನವರಿ 25
ತಾಲೂಕಿನ ನಂಜಲದಿನ್ನಿ ಗ್ರಾಮದ ನಾಗರಾಜ ಕರಿಯಪ್ಪ ಅವರು ಮಂಡಿಸಿದ “ಮಸ್ಕಿ ತಾಲೂಕು ಪರಿಸರದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ” ಎಂಬ ವಿಷಯದ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯ ಹಂಪಿ ಡಾಕ್ಟರೇಟ್ ಪದವಿ ನೀಡಿದೆ. ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಡಾ.ಕೆ.ಎನ್ ಮೋಹನ್ ಅವರ ಮಾರ್ಗದರ್ಶನದಲ್ಲಿ ನಾಗರಾಜ ಅವರು ಈ ಪ್ರಬಂಧ ಮಂಡಿಸಿದ್ದರು.

Namma Sindhanuru Click For Breaking & Local News


Spread the love

Leave a Reply

Your email address will not be published. Required fields are marked *