ಸಿಂಧನೂರು: ಕಾಡಾ ಅಧ್ಯಕ್ಷ ಹಸನ್‌ಸಾಬ್‌ ದೋಟಿಹಾಳ್‌ರಿಗೆ ಸನ್ಮಾನ

Spread the love

ನಮ್ಮ ಸಿಂಧನೂರು, ಮಾರ್ಚ್‌ 25
ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ನೂತನ ಅಧ್ಯಕ್ಷ ಹಾಗೂ ಕುಷ್ಟಗಿ ಮಾಜಿ ಶಾಸಕ ಹಸನ್‌ಸಾಬ್‌ ದೋಟಿಹಾಳ ಅವರನ್ನು ಮುಸ್ಲಿಂ ಸಮುದಾಯ ಬಾಂಧವರು ಸೇರಿದಂತೆ ಇನ್ನಿತರರು ಭಾನುವಾರ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ದೋಟಿಹಾಳ್‌ ಅವರು ನಗರದ ಮಹೆಬೂಬಿಯಾ ಕಾಲೋನಿಯಲ್ಲಿರುವ ತಮ್ಮ ಸೋದರಿ ನಿವಾಸಕ್ಕೆ ಭಾನುವಾರ ಆಗಮಿಸಿದ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನೂರ್‌ ಪಟೇಲ್‌ ಬಡಿಬೇಸ್‌, ಕುಷ್ಟಗಿ ಬಾಷುಸಾಬ್‌, ದಾದುಸಾಬ್‌ ದೋಟಿಹಾಳ, ಅಜ್ಮೀರ್‌ ನಾಗಲಾಪುರ, ಮೋಸಿನ್‌, ಅಬ್ದುಲ್‌ ಫ್ರೂಟ್‌, ರೆಗ್ಜಿನ್‌ ಬಾಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *